Marutha: ಮಾರುತ ಅಲ್ಲಿ ದುನಿಯಾ ವಿಜಯ್ ಪೊಲೀಸ್ ಅಲ್ಲ.. ವಿಲ್ಲನ್
ಎಸ್. ನಾರಾಯಣ್ ನಿರ್ದೇಶನದಲ್ಲಿ ಶ್ರೇಯಸ್ ಮಂಜು ಹಾಗೂ ಬೃಂದಾ ಆಚಾರ್ಯ ನಟನೆಯ 'ಮಾರುತ' ಸಿನಿಮಾ ಈ ವಾರ ತೆರೆಗಪ್ಪಳಿಸುತ್ತಿದೆ. ದುನಿಯಾ ವಿಜಯ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಕೆ. ಮಂಜು ಹಾಗೂ ರಮೇಶ್ ಯಾದವ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು, ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ನಿಶ್ವಿಕಾ ನಾಯ್ಡು ಕೂಡ ತಾರಾಗಣದಲ್ಲಿದ್ದಾರೆ. ಈ ಕುರಿತು ಸಿನಿಮಾ ತಂಡ ಫಿಲ್ಮಿ ಬೀಟ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ
Under the direction of S. Narayan, the film “Marutha” starring Shreyas Manju and Brinda Acharya is hitting the screens this week. The highlight is that Duniya Vijay has acted in a major role in the movie. K. Manju and Ramesh Yadav have produced the film. The songs and trailer of the movie have already been released and are creating a buzz. Crazystar Ravichandran and Nishvika Naidu are also part of the cast. The film team spoke exclusively to FilmiBeat regarding this
#Marutha #MaruthaMovie #ShreyasManju #BrindaAcharya #DuniyaVijay #SNarayan #CrazystarRavichandran #NishvikaNaidu #FilmUpdate
#MovieBuzz #MovieSongs #BigRelease #ExclusiveInterview #KannadaCinema #Sandalwood #NewRelease #KannadaMovies2025
Also Read
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
~HT.188~PR.451~ED.34~CA.443~##~
Related videos
ಅಲ್ಲಿ ಹೋದ್ಮೇಲೆ ಆಟ ಶುರು ಮಾಡ್ತೀನಿ ಎಂದ ದುನಿಯಾ ವಿಜಯ್
Filmibeat Kannada
ಅಲ್ಲಿ ಹೋಗಿರೋದು ಆಟ ಆಡೋಕೆ, ಊಟ ಮಾಡಿ ಮಲಗೋಕೆ ಅಲ್ಲ |...
Filmibeat Kannada
ಭರ್ಜರಿ ಚಿತ್ರೀಕರಣದಲ್ಲಿ ದುನಿಯಾ ವಿಜಯ್ 'ಸಲಗ' | FILM...
Filmibeat Kannada
ಅಭಿಮಾನಿಗಳಿಗೆ ಸಿಹಿ ಜೊತೆಗೆ ಕಹಿ ಸುದ್ದಿ ಕೊಟ್ಟ ದುನಿಯ...
Filmibeat Kannada
ದುನಿಯಾ ವಿಜಯ್ ಮಗನಿಗೆ ಇಷ್ಟವಾದ ಸಾವಿತ್ರಿ ಯಾರು ಗೊತ್ತ...
Filmibeat Kannada
ಮರ ಕಡಿದು ಹೆಲಿ ಟೂರಿಸಂ ಮಾಡೋ ಸರ್ಕಾರದ ಯೋಜನೆಗೆ ದುನಿಯ...
Filmibeat Kannada
ಭಟ್ಟರಿಗೆ ಭೇಷ್ ಎಂದ ಪುನಿತ್, ದುನಿಯಾ ವಿಜಯ್..! | FIL...
Filmibeat Kannada
ದಯವಿಟ್ಟು ನಿರ್ಬಂಧ ಹೇರಬೇಡಿ,ನಿಯಮ ಪಾಲಿಸ್ತೀವಿ ಎಂದ ದು...
Filmibeat Kannada
ದುನಿಯಾ ವಿಜಯ್ ಬಗ್ಗೆ ಮತ್ತೆ ಅಂಬಿ ಹೇಳಿದ ಮಾತಿದು..! |...
Filmibeat Kannada
ದೇವರ ಮಕ್ಕಳ ಕೈಯಲ್ಲಿ ತುತ್ತು ತಿಂದ ದುನಿಯಾ ವಿಜಯ್..!...
Filmibeat Kannada
ತನ್ನ ಶಕ್ತಿ ಏನು ಅನ್ನೊದನ್ನು ಎಲ್ಲರ ಮುಂದೆ ಹೇಳಿದ ದುನ...
Filmibeat Kannada
ದುನಿಯಾ ವಿಜಯ್ ಮತ್ತು ಸಹಚರರು ಅಂದರ್..! | FIlmibeat...
Filmibeat Kannada